ಮೂರು ದಿನದೊಳಗೆ ಸೋನಿಯಾ ಗುಣಮುಖರಾಗದಿದ್ದರೆ ಮುಂದೆ ಕುದ್ರೋಳಿ ದೇವಸ್ಥಾನ ಪ್ರವೇಶಿಸುವುದಿಲ್ಲ; ಜನಾರ್ದನ ಪೂಜಾರಿ
У вашего броузера проблема в совместимости с HTML5
ಮಂಗಳೂರು: ಆರೋಗ್ಯ ಹದಗೆಟ್ಟು ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ ಮೂರು ದಿನದೊಳಗೆ ಗುಣಮುಖರಾಗದೆ ಇದ್ದರೆ ಮುಂದೆ ಕುದ್ರೋಳಿ ದೇವಸ್ಥಾನ ಪ್ರವೇಶಿಸುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ದೇವಸ್ಥಾನದಲ್ಲಿ ಶಪಥ ಮಾಡಿದ್ದಾರೆ.